ವಿಶ್ವನಾಥ : ಅಮ್ಮ ಬರ್ತಿದ್ದಾರೆ, ಕರ್ಕೊಂಡ್ ಬರೋಕೆ ಮೆಜೆಸ್ಟಿಕ್ ಗೆ ಹೋಗ್ತಿದೀನಿ.
ವಿಶಾಲಾಕ್ಷಿ : ಆ ಮುದುಕಿಗೆ ಊರಲ್ಲಿ ಮಾಡೋಕೆ ಬೇರೆ ಕೆಲಸ ಇಲ್ವಂತಾ..? ಮೂರ್ ಮೂರ್ ದಿನಕ್ಕೂ ಬರ್ತಾರಲ್ಲಾ.. ಬಂದು ಹೋಗಿ ಆರು ತಿಂಗಳಾಗಿಲ್ಲ.ಇಲ್ಲಿ ಮಾಡೋ ಕೆಲಸ ಬಿಟ್ಟು ಅವರನ್ನ ನೋಡ್ಕೋಂಡ್ ಕೂತ್ಕೊಳ್ಳಾ..? ಜೀವನ ಪೂರ್ತಿ ಇದೇ ಆಯ್ತು. ಮೂರ್ ಗಂಟೆಗೆ ಕರ್ಕೊಂಡ್ ಬರೋಕ್ ಬೇರೆ ಹೋಗ್ಬೇಕಾ.??.? ಊರಿಂದ ಬರೋರಿಗೆ ಆಟೋ ಹತ್ಕೊಂಡ್ ಇಲ್ಲಿಗ್ ಬರೋಕೆ ಗೊತ್ತಾಗಲ್ವಾ..? ಆ ಮುದುಕಿಯಿಂದ ನನ್ನ ನಿದ್ದೇನೂ ಹಾಳು
ಅಮ್ಮ ಅಮ್ಮ ಅಂತ ಸಾಯ್ತೀರ... ಸೀಮೆಗಿಲ್ದಿ